ಉಗರತಜ್ಞ ಪೃಥ್ವಿರಾಜ್ ಸ್ಥಳಕ್ಕೆ ಬಂದು ಬಸ್ನಲ್ಲಿ ಹಾವಿಗಾಗಿ ಹುಡುಕಾಟ ನಡೆಸಿದ್ದಾರೆ. ಇಡೀ ಬಸ್ ಜಾಲಾಡಿದರೂ ಹಾವು ಪತ್ತೆಯಾಗಲು ಬಹಳ ಸಮಯಬೇಕಾಯಿತು. ಹಾವು ಎಂಜಿನ್ ಮುಂಭಾಗದಲ್ಲಿ ಪತ್ತೆಯಾಗಿದೆ. ಪೃಥ್ವಿರಾಜ್ ಹಾವು ಹಿಡಿದಿದ್ದಾರೆ. ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಹೀಗೆ ಹಾವು ಹಿಡಿಯುವುದನ್ನು ನೋಡಲು ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.