ಸಭೆಯಲ್ಲಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಡಾ.ರಾಮಯ್ಯ, ಸಾಹಿತಿಗಳಾದ ಗೋಪಾಲಗೌಡ ಕಲ್ವಮಂಜಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹನುಮಂತರಾವ್, ಸಾಹಿತ್ಯಾಭಿಮಾನಿಗಳಾದ ಮುನಿರಾಜು, ಮಂಚನಬಲೆ ಶ್ರೀನಿವಾಸ್, ಯಲುವಳ್ಳಿ ಸೊಣ್ಣೇಗೌಡ, ಚಲಪತಿಗೌಡ, ಸುಷ್ಮಾ ಶ್ರೀನಿವಾಸ್, ಆರ್. ಹನುಮಂತರೆಡ್ಡಿ, ಡಾ.ಚಿನ್ನಕೈವಾರಮಯ್ಯ, ಎಸ್. ಮುನಿರಾಮಯ್ಯ, ಬಿ.ಎಂ. ನಾಗಭೂಷಣಾರಾಧ್ಯ, ಉಮೇಶ್ ಭಾವಿಕಟ್ಟಿ, ಮುನಿರಾಜು, ಎಂ.ಸಿ. ನಂಜುಂಡಪ್ಪ, ಶ್ರೀನಿವಾಸನಾಯ್ಡು, ಬಿ.ಎಸ್. ನಾರಾಯಣಸ್ವಾಮಿ, ಭಾಗ್ಯನಗರ ಶ್ರೀನಿವಾಸ್, ವಿ. ಅಶ್ವಥ್ಥನಾರಾಯಣ, ವಿ. ಸುಕನ್ಯಾ, ಧರ್ಮಪುತ್ರಿ, ರಾಜೇಶ್ವರಿಹಾಜರಿದ್ದರು.