ರಾಮಕೃಷ್ಣನ್ ಮತ್ತು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ನಡುವೆ ನಡೆದಿದೆ ಎನ್ನಲಾದ 2 ಮತ್ತು 1.13 ನಿಮಿಷಗಳ ಎರಡು ಆಡಿಯೊ ಸಂಭಾಷಣೆಗಳಲ್ಲಿ ರಾಮಕೃಷ್ಣನ್ ಅವರು, ‘ಶ್ರೀರಾಮುಲು ಮದುವೆ ಮುಗಿಸಿಕೊಂಡುಮತ್ತೆ ಆಫೀಸಿಗೆ ಬಂದಿದ್ದಾರಂತೆ, ಡಿಎಚ್ಒ ಅವರು ನಿಮ್ಮ ಕಚೇರಿಯಿಂದ ₹50 ಕೊಡಿಸುವಂತೆ ತಿಳಿಸಿದ್ದಾರೆ’ ಎನ್ನುವುದರೊಂದಿಗೆ ಸಂಭಾಷಣೆ ಆರಂಭವಾಗುತ್ತದೆ.