ತಹಶೀಲ್ದಾರ್ ಮುನಿಶಾಮಿರೆಡ್ಡಿ, ಐ.ಆರ್.ಟಿ.ಎಸ್ ಮುಖ್ಯ ಸುರಕ್ಷತಾ ಅಧಿಕಾರಿ ಕೆ.ವಿ. ಗೋಪಿನಾಥ್, ಐಡಿಎಎಸ್ ನ ಸಹಾಯಕ ಕಂಟ್ರೋಲರ್ ಬಿ.ಎನ್. ಅಬಿಷೇಕ್, ಕೃಷಿ ವಿವಿಯ ಡಾ. ಮೋಹಿತ್ ಕುಮಾರ್, ಡಾ. ವೀಣಾ, ಜಿ.ಎನ್. ಅಮರನಾಥಗುಪ್ತ, ಡಾ. ಶ್ರೀನಿವಾಸ್, ಕೈವಾರ ಗ್ರಾಪಂ ಉಪಾಧ್ಯಕ್ಷೆ ಉಮಾದೇವಿ, ಕೈವಾರ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಡಿ.ಆರ್. ನಾಗರಾಜ್, ಕಾರ್ಯದರ್ಶಿ ಆಟೊ ರಾಮಣ್ಣ, ಸಂಘಟನಾ ಕಾರ್ಯದರ್ಶಿ ಬಿ.ವಿ. ಅಮರನಾಥ್, ಖಜಾಂಚಿ ವೆಂಕಟರವಣಪ್ಪ, ಉಪನ್ಯಾಸಕ ಯರಮರೆಡ್ಡಿಹಳ್ಳಿ ವೆಂಕಟರವಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.