ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಅಶ್ವತಪ್ಪ, ಹಮಾಲಿ ಸಂಘದ ಅಧ್ಯಕ್ಷ ಮಂಜುನಾಥ್, ಕಟ್ಟಡ ಕಾರ್ಮಿಕರ ಸಂಘದ ನಾಗರಾಜು, ಬೈಯರೆಡ್ಡಿ, ಮರಕೆಲಸ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ರಾಮಾಂಜಿ, ಅಧ್ಯಕ್ಷ ಪೀರುಸಾಬ್, ಹಾಸ್ಟೆಲ್ ಕಾರ್ಮಿಕರ ಸಂಘದ ಕಾರ್ಯದರ್ಶಿ ಮುನಿಯಪ್ಪ, ನಾರಾಯಣನಾಯಕ್, ನರಸಿಂಹಪ್ಪ, ಆಟೊಚಾಲಕರ ಸಂಘದ ಇರ್ಷಾದ್, ಚಿನ್ನಪ್ಪಯ್ಯ, ಸನಾವುಲ್ಲಾ, ಟೆಂಪೋ ಮಾಲೀಕರ ಮತ್ತು ಚಾಲಕರ ಸಂಘದ ಪಿ.ಎನ್.ಆಂಜಿನಪ್ಪ, ಪ್ರಕಾಶ್, ಬಾಬು, ರಫೀಕ್, ಮುಜುವಲ್ಲಿ, ಭಾಷಾ ಇದ್ದರು.