‘ಮೂಗಲಮರಿ ಗ್ರಾಮದ ಸರ್ವೆ ಸಂಖ್ಯೆ 72ರಲ್ಲಿ 8.30 ಎಕರೆ ಜಮೀನಿನಲ್ಲಿ ನನ್ನ ತಂದೆಯ ಅಣ್ಣ-ತಮ್ಮಂದಿರು ಭಾಗವಾಗಿದ್ದು, ನನ್ನ ತಂದೆಗೆ 2.3 ಎಕರೆ ಜಮೀನು ಬಂದಿತ್ತು. ಇದರಲ್ಲಿ 30 ಗುಂಟೆಯನ್ನು ಮಾರಾಟ ಮಾಡಿದ್ದರು. ಆದರೆ, ನನ್ನ ತಂದೆ ದೊಡ್ಡ ನರಸಿಂಹಪ್ಪ ಅವಿದ್ಯಾವಂತರಾದ ಕಾರಣ ಅವರಿಂದ ಗ್ರಾಮದ ಕೃಷ್ಣಪ್ಪ, ರಾಮಣ್ಣ, ನಾರಾಯಣಸ್ವಾಮಿ ಎಂಬುವರು ಅಕ್ರಮವಾಗಿ 16 ಗುಂಟೆ ಜಮೀನು ಬರೆಸಿಕೊಂಡಿದ್ದಾರೆ’ ಎದು ಗಂಗರಾಜು
ಆರೋಪಿಸಿದರು.