ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮುಖಂಡರಾದ ಕೆ.ವಿ.ನಾಗರಾಜ್, ಅಪ್ಪಾಲು ಮಂಜು, ಮರಳಕುಂಟೆ ಕೃಷ್ಣಮೂರ್ತಿ, ಮುನಿಕೃಷ್ಣ, ಜಯಮ್ಮ, ಶ್ರೀನಿವಾಸ್, ಕೇಶವ, ನಾಗರತ್ನ ಯತೀಶ್, ಗಜೇಂದ್ರ, ಸುಬ್ರಹ್ಮಣ್ಯಾಚಾರಿ, ಮಹಾಕಾಳಿ ಬಾಬು, ರಮೇಶ್, ಯತೀಶ್, ರಾಮ್ ಕುಮಾರ್, ಮಂಜುನಾಥ್, ಸಂತೋಷ್, ಮೊಬೈಲ್ ಬಾಬು, ದೇ.ಸ.ನಂಜಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ನಗರಸಭೆ ಆಯುಕ್ತ ಡಿ.ಲೋಹಿತ್ ಹಾಜರಿದ್ದರು.