ಎಸ್ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ, ಜಿಎನ್ಆರ್ ಟ್ರಸ್ಟ್ ಮುಖ್ಯಸ್ಥ ಸ್ವರೂಪ್ ಮತ್ತು ನರೇಂದ್ರಬಾಬು, ಎಸ್ಡಿಎಂಸಿ ಸದಸ್ಯರಾದ ಪ್ರಭಾಕರರೆಡ್ಡಿ, ಭಾರತಿ, ವೀಣಾ, ಮುಖ್ಯ ಶಿಕ್ಷಕ ಎಚ್.ಜಗದೀಶ್, ಸಹಶಿಕ್ಷಕ ಚಂದ್ರಶೇಖರರೆಡ್ಡಿ, ಅಶ್ವತಪ್ಪ, ನಜುಮುನ್ನಿಸಾ, ರವೀಂದ್ರನಾಥ್, ವೆಂಕಟೇಶ್, ವಿಜಯಕುಮಾರ್, ಮಂಜುಳ ಭಾಗವಹಿಸಿದ್ದರು.