ತಾಲ್ಲೂಕು ಪಂಚಾಯಿತಿ ಸದಸ್ಯ ನಡಂಪಲ್ಲಿ ಶ್ರೀನಿವಾಸ್, ಸುನಿತಾ, ಕೃಷಿ ಅಧಿಕಾರಿಗಳಾದ ನಾಗರಾಜು, ಪ್ರಸಾದ್, ಪಶುವೈದ್ಯಾಧಿಕಾರಿ ಮಂಜುನಾಥ್, ಚಲವಾಧಿ ಮಹಾಸಭಾದ ಮುಖಂಡರಾದ ಟಿ.ವೆಂಕಟರವಣಪ್ಪ, ಮುನಿಆಂಜನಪ್ಪ, ಮಂಜುನಾಥ್, ಸಿ.ಕೃಷ್ಣಪ್ಪ, ಕೈವಾರ ಮಂಜುನಾಥ್, ವಿ.ಸುಧಾಕರ್, ಅಶ್ವತ್ಥ್, ವೈ.ವಿ.ಮನೋಜ್, ವಿಜಯಕುಮಾರ್ ಭಾಗವಹಿಸಿದ್ದರು.