‘ಕುಂಟುತ್ತಿರುವ ಕಾಮಗಾರಿಯಿಂದಾಗಿ ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಧೂಳು, ರಸ್ತೆ ಗುಂಡಿ, ಜಲ್ಲಿಕಲ್ಲು, ತಡೆಬೇಲಿ ಸವಾರರಿಗೆ ಕಿರಿಕಿರಿ ಮಾಡುತ್ತಲೇ ಇವೆ. ಕೆಲವೆಡೆ ಸವಾರರು ಬಿದ್ದು ಗಾಯಗೊಂಡರೂ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಎಚ್ಚೆತ್ತುಕೊಂಡು ಕೆಲಸ ಮಾಡಿದ್ದು ಕಾಣುತ್ತಿಲ್ಲ’ ಎಂದು ತಿಳಿಸಿದರು.