ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಚೇಳೂರು | ರಸ್ತೆ ಆವರಿಸಿದ ಗಿಡಗಂಟಿ: ಜೀವ ಭಯದಲ್ಲಿ ಸವಾರರ ಸಂಚಾರ

Published : 19 ಜನವರಿ 2026, 5:58 IST
Last Updated : 19 ಜನವರಿ 2026, 5:58 IST
ಫಾಲೋ ಮಾಡಿ
Comments
ಚೇಳೂರು ಪಟ್ಟಣಕ್ಕೆ ಕೆಲಸದ ನಿಮಿತ್ತ ಪ್ರತೀ ದಿನವೂ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಗಿಡಗಂಟಿಗಳು ಆವರಿಸಿದ ರಸ್ತೆ ಕಾಣದೆ ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಮ್ಮದಾಗಿದೆ. ಅಪಘಾತ ಸಂಭವಿಸುವ ಮೊದಲೇ ರಸ್ತೆಯಲ್ಲಿರುವ ಅಪಾಯಕಾರಿ ಗಿಡಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಬಾಬುರೆಡ್ಡಿ, ದ್ವಿಚಕ್ರ ವಾಹನ ಸವಾರ
ಪ್ರತಿದಿನ ಚೇಳೂರು ಮಾರ್ಗವಾಗಿ ಚಿಂತಾಮಣಿ ಪಟ್ಟಣದ ಮಾರುಕಟ್ಟೆಗೆ ಗೂಡ್ಸ್ ವಾಹನದಲ್ಲಿ ರೈತರು ಬೆಳೆದ ಬೆಳೆಗಳನ್ನು ಸಾಗಿಸುತ್ತೇವೆ. ಗಿಡಗಳಿಂದ ಕೂಡಿದ ರಸ್ತೆಗಳು ಹಗಲಿನಲ್ಲಿಯೇ ಕಾಣುವುದಿಲ್ಲ. ರಾತ್ರಿ ಸಮಯದಲ್ಲಂತೂ ನಮ್ಮ ಪಾಡು ಹೇಳ ತೀರದು.
ಮಧುಸೂದನ, ಗೂಡ್ಸ್ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT