ಪ್ರತಿಭಟನೆಯಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಪ್ರಭಾವತಿ, ತಾಲ್ಲೂಕು ಉಪಾಧ್ಯಕ್ಷ ಆಂಜನೇಯಲು, ತಾಲ್ಲೂಕು ಕಾರ್ಯದರ್ಶಿ ಸಿ. ವೆಂಕಟರಾಯಪ್ಪ, ಮಹಿಳಾ ಉಪಾಧ್ಯಕ್ಷೆ ವಿ. ಸುಮಾ, ಖಜಾಂಚಿ ಎಚ್.ಎಸ್. ವರುಣ್, ಸಂಘಟನಾ ಕಾರ್ಯದರ್ಶಿ ಕದಿರಪ್ಪ, ನಿರ್ದೇಶಕ ರಂಗಾರೆಡ್ಡಿ
ಹಾಜರಿದ್ದರು.