ನಗರಸಭೆ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಪರಿಹಾರವನ್ನು ಕೊಡಿಸಬೇಕು. ಶೀಘ್ರವಾಗಿ ಸರ್ಕಾರಕ್ಕೆ ಪ್ರಸ್ತವನೆಯನ್ನು ಸಲ್ಲಿಸಿ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.ನಗರಸಭೆ ಸದಸ್ಯ ದೇವಳಂ ಶಂಕರ್, ಮುಖಂಡರಾದ ಸಾಧಿಕ್, ಚಾಂದ್ ಪಾಷಾ, ವಿಜಯಶಂಕರ್, ಶೇಖ್, ಲೋಕೇಶ್, ಗೋವಿಂದ ಇದ್ದರು