ಶಿಡ್ಲಘಟ್ಟದಲ್ಲಿ ಬ್ಯಾಲಹಳ್ಳಿಗೆ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಿದ್ದರಾಮಯ್ಯ ಸಹ ಈ ಅವರ ಪರವಾಗಿ ಒಲವು ಹೊಂದಿದ್ದರು ಎನ್ನುತ್ತವೆ ಮೂಲಗಳು. ಈ ನಡುವೆ ರಾಜೀವ್ ಗೌಡ, ಕೆ.ಎಚ್.ಮುನಿಯಪ್ಪ ಅವರ ಮೂಲಕ ಟಿಕೆಟ್ಗೆ ಪ್ರಯತ್ನಿಸಿದ್ದರು. ಪುಟ್ಟ ಆಂಜನಪ್ಪ ಕೃಷ್ಣಬೈರೇಗೌಡ ಮತ್ತಿತರ ಮೂಲಕ ಟಿಕೆಟ್ಗೆ ಪ್ರಯತ್ನಿಸಿದ್ದರು.