ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ರಾಜ್ಯ ಬಜೆಟ್‌: ಗಡಿ ತಾಲ್ಲೂಕು ಬಾಗೇಪಲ್ಲಿಗೆ ಸಿಗುವುದೇ ಅನುದಾನ

ಪ್ರತಿ ಬಜೆಟ್‌ನಲ್ಲಿ ಬಾಗೇಪಲ್ಲಿ ತಾಲ್ಲೂಕು ನಿರ್ಲಕ್ಷ್ಯ: ಸಾರ್ವಜನಿಕರ ಆರೋಪ
Published : 19 ಫೆಬ್ರುವರಿ 2025, 6:13 IST
Last Updated : 19 ಫೆಬ್ರುವರಿ 2025, 6:13 IST
ಫಾಲೋ ಮಾಡಿ
Comments
ಶಾಶ್ವತ ನೀರಾವರಿಗಾಗಿ ಕೃಷ್ಣ ನದಿ ನೀರನ್ನು ಬಯಲು ಸೀಮೆಗೆ ಹರಿಸಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಈ ಯೋಜನೆ ಅನುಷ್ಠಾನಗೊಳಿಸಬೇಕು.
ಚನ್ನರಾಯಪ್ಪ, ಪ್ರಾಂತ ರೈತ ಸಂಘದ ಮುಖಂಡ ಬಾಗೇಪಲ್ಲಿ
ಕೂಲಿಕಾರ್ಮಿಕರು ಮಹಿಳೆಯರಿಗೆ ಉದ್ಯೋಗಾವಕಾಶಗಳು ಕಲ್ಪಿಸಲು ಗಾರ್ಮೆಂಟ್ಸ್ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಸರ್ಕಾರ ಹೆಚ್ಚಿನ ಅನುದಾನ ಕಲ್ಪಿಸಬೇಕು.
ಉಮಾಶ್ರೀ, ಪ್ರಾಂಶುಪಾಲರು ಬ್ಲೂಮ್ಸ್ ಕಾಲೇಜು
ಬಾಗೇಪಲ್ಲಿಯನ್ನು ಪುರಸಭೆಯಿಂದ ನಗರಸಭೆಯಾಗಿ ಮೇಲ್ದೇರ್ಜೆಗೇರಿಸಬೇಕು. ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕು.
ಕೆ.ಎನ್.ಹರೀಶ್, ರಕ್ಷಣಾ ವೇದಿಕೆ ಅಧ್ಯಕ್ಷ
ಪ್ರವಾಸಿ ತಾಣಗಳಾದ ಗುಮ್ಮನಾಯಕನಪಾಳ್ಯದ ಕೋಟೆ ಗಡಿದಂ ದೇವಾಲಯ ಯಾತ್ರಿ ನಿವಾಸ ಹುಸೇನುದಾಸಯ್ಯ ದರ್ಗಾ ಆದಿನಾರಾಯಣ ಮಠ ಗೂಳೂರಿನ ನಿಡುಮಾಮಿಡಿ ಮಠ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಬೇಕು.
ಜಿ.ಎಂ.ರಾಮಕೃಷ್ಣಪ್ಪ, ಹೋರಾಟಗಾರ
ಪ್ರವಾಸಿಗರು ಮತ್ತು ಭಕ್ತರ ಉಪಯೋಗಕ್ಕೆ ಬಳಕೆಯಾಗಬೇಕಿದ್ದ ಯಾತ್ರಿ ನಿವಾಸ ಅನುದಾನದ ಕೊರತೆಯಿಂದ ಪಾಳು ಬಿದ್ದ ಸ್ಥಿತಿಗೆ ತಲುಪಿರುವುದು
ಪ್ರವಾಸಿಗರು ಮತ್ತು ಭಕ್ತರ ಉಪಯೋಗಕ್ಕೆ ಬಳಕೆಯಾಗಬೇಕಿದ್ದ ಯಾತ್ರಿ ನಿವಾಸ ಅನುದಾನದ ಕೊರತೆಯಿಂದ ಪಾಳು ಬಿದ್ದ ಸ್ಥಿತಿಗೆ ತಲುಪಿರುವುದು
ಅಭಿವೃದ್ಧಿ ಕಾಣದ ಐತಿಹಾಸಿಕ ಗುಮ್ಮನಾಯಕನಪಾಳ್ಯದ ಕೋಟೆ
ಅಭಿವೃದ್ಧಿ ಕಾಣದ ಐತಿಹಾಸಿಕ ಗುಮ್ಮನಾಯಕನಪಾಳ್ಯದ ಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT