‘ಅರಿಕೆರೆ ಗ್ರಾಮದ ಸರ್ವೇ ನಂಬರ್ 10 ರಲ್ಲಿಯೇ ಜಿಲ್ಲಾಡಳಿತ ಶಾಲೆ, ಕುಡಿಯುವ ನೀರಿನ ಘಟಕ, ಹಾಲಿನ ಡೇರಿ, ಸ್ಮಶಾನಕ್ಕೆ ಜಾಗ ಮಂಜೂರು ಮಾಡಿದೆ. ಆಶ್ರಯ ಯೋಜನೆಗಾಗಿಒಂದೂವರೆ ಎಕರೆ ನೀಡಿದೆ. ಅಲ್ಲಿ ಹನುಮಂತಪುರ, ಅರಿಕೆರೆ ಗ್ರಾಮದ ಹಿಂದೂ ಕುಟುಂಬಗಳೇ ನಿವೇಶನ ಪಡೆದು ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.