ಗಾ.ನ ಅಶ್ವತ್ಥ್ ಕ್ರಾಂತಿಗೀತೆಗಳನ್ನು ಹಾಡಿದರು. ಪ್ರೊ.ಶಂಕರ್, ಶಿಕ್ಷಕ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಾಗೇಶ್, ಜಿಲ್ಲಾ ಸಂಘಟನೆ ಸಂಚಾಲಕ ಶ್ರೀನಿವಾಸಯ್ಯ, ತಾಲ್ಲೂಕು ಸಂಚಾಲಕ ವೆಂಕಟೇಶ್, ಆರ್.ಎಸ್.ಮುನಿಕೃಷ್ಣ, ವಿ.ಪಿ.ಸತೀಶ್, ಸತ್ಯಪ್ಪ, ಡೇವಿಡ್, ಕಂದವಾರ ಮಹೇಶ್, ಮುನಿಸ್ವಾಮಿ ಇತರರು ಇದ್ದರು.