‘ಚನ್ನರಾಯಪ್ಪ, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾದ ಆರ್.ಎನ್.ರಾಜು, ಜೈನಾಬಿ, ವೆಂಕಟರಮಣ, ಎಲ್.ವೆಂಕಟೇಶ್, ಬಾಗೇಪಲ್ಲಿ ತಾಲ್ಲೂಕು ಸಮಿತಿಯ ಸದಸ್ಯರಾದ ಬಯ್ಯಾರೆಡ್ಡಿ, ರಾಮಾಂಜಿನಪ್ಪ, ಚಲಪತಿ, ಆರ್.ಚಂದ್ರಶೇಖರರೆಡ್ಡಿ, ಎಚ್.ಎನ್.ಚಂದ್ರಶೇಖರ್ ರೆಡ್ಡಿ, ನಾರಾಯಣಸ್ವಾಮಿ ಅವರನ್ನು ಉಚ್ಛಾಟಿಸಲಾಗಿದೆ’ ಎಂದು ಹೇಳಿದರು.