‘ರೈತ ಉತ್ಪಾದಕ ಕಂಪನಿಗಳಿಂದ ರೈತರಿಗೆ ಅನುಕೂಲವಾಗುತ್ತದೆ. ಮಾವು, ಟೊಮೆಟೊ ಸೇರಿದಂತೆ ಹಣ್ಣು, ತರಕಾರಿಗಳ ಸಂಸ್ಕರಣೆ, ಮೌಲ್ಯವರ್ಧನೆ ಮಾಡಿ, ಪ್ಯಾಕೇಜ್, ಲೇಬಲ್, ಮಾರಾಟದ ಪರವಾನಗಿ ಮಾಡಿಸಿ ನೇರ ಮಾರಾಟ ಮಾಡಲು ಕಂಪನಿ ಮಾರ್ಗದರ್ಶನ ನೀಡುತ್ತದೆ’ ಎನ್ನುತ್ತಾರೆ ಅಂಬಾಜಿದುರ್ಗ ರೈತ ಉತ್ಪಾದಕ ಕಂಪನಿಯ ಕಾರ್ಯ ನಿರ್ವಹಣಾಧಿಕಾರಿರಾಧಾಕೃಷ್ಣ.