ನೂತನ ತಾಲ್ಲೂಕು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಎಚ್.ಪಿ.ಲಕ್ಷ್ಮಿನಾರಾಯಣ, ಜಯರಾಮ
ರೆಡ್ಡಿ, ಪಿಸಿ ಮಂಜುನಾಥರೆಡ್ಡಿ, ಆದಿನಾರಾಯಣರೆಡ್ಡಿ, ನರಸಿಂಹರೆಡ್ಡಿ, ಜಿ.ಶ್ರೀನಿವಾಸ್, ಲಕ್ಕ್ಷ್ಮಿನಾರಾಯಣ, ಎಲ್.ಎ.ಬಾಬು, ರಾಜಪ್ಪ, ರವೀಂದ್ರರೆಡ್ಡಿ, ನಾಗರಾಜ್, ಶ್ರೀನಿವಾಸ್, ಅದಿನಾರಾಯಣಸ್ವಾಮಿ, ಭಾಗ್ಯಮ್ಮ, ಶುಭಾವತಿ, ತಾಲ್ಲೂಕು ಕಾರ್ಯದರ್ಶಿಯಾಗಿ ಹಳೇಗುಡಿಬಂಡೆ ಲಕ್ಷ್ಮಿನಾರಾಯಣ ಪುನರಾಯ್ಕೆ ಆದರು.