ನೀರಿನ ಬಾಟಲಿ, ಬೌಲ್, ತಂತಿ, ಕಾಳುಗಳು, ನೀರಿನ ಕ್ಯಾನ್ ಸಮೇತ ಬೆಟ್ಟಕ್ಕೆ ತೆರಳಿದ ಯುವಕರು ಬೌಲ್, ನೀರಿನ ಬಾಟಲಿಗಳನ್ನು ತಂತಿಗಳ ಮೂಲಕ ಅಲ್ಲಲ್ಲಿ ಗಿಡಗಳಲ್ಲಿ ಅಳವಡಿಸಿ ನೀರು ತುಂಬಿಸಿದರು. ಜತೆಗೆ ಅಕ್ಕಿ, ಜೋಳದಂತಹ ಧಾನ್ಯಗಳನ್ನು ಪಕ್ಷಿಗಾಗಿ ಇಡುವ ಮೂಲಕ ಮೂಕ ಪ್ರಾಣಿಗಳ ಹಸಿರು, ದಾಹ ನೀಗುವ ಪುಟ್ಟ ಪ್ರಯತ್ನಕ್ಕೆ ಮುನ್ನುಡಿ ಹಾಡಿದರು.