ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ಮಾತನಾಡಿದ ಅವರು, ಗೊಂದಿ ಹಳ್ಳ ನೀರಾವರಿ ಯೋಜನೆಗೆ ಹಂತಹಂತವಾಗಿ ಅನುದಾನ ಘೋಷಿಸಲಾಗುವುದು. ಇದಕ್ಕೆ ಬಜೆಟ್ ನಲ್ಲಿ ಪ್ರತ್ಯೇಕವಾಗಿ ಅನುದಾನ ಒದಗಿಸಿಲ್ಲ ಎಂದು ಪ್ರತಿಕ್ರಿಯಿಸಿದರು.
ಕಾಫಿ ಬೆಳೆಗಾರರು ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲ ಮೇಲಿನ ಬಡ್ಡಿ ಶೇ 5 ರಿಯಾಯಿತಿಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದು ಉತ್ತರಿಸಿದರು.