ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ಮುಖಂಡರಾದ ಟಿ.ಎಂ.ಗಜೇಂದ್ರ, ಟಿ.ಎಂ.ನರೇಂದ್ರ, ಬಿ.ಎಂ.ಭರತ್, ಕೆ.ಸಿ.ರತನ್, ಅನೂಪ್ ಕುಮಾರ್, ವಿಜಯಕುಮಾರ್, ರಘು, ಸಂಜಯ್ ಗೌಡ, ಸುಂದರೇಶ್, ಬಿ.ಬಿ.ಮಂಜುನಾಥ್, ಟಿ.ಎಂ.ಆದರ್ಶ್, ವೇಣುಗೋಪಾಲ್ ಪೈ, ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಮುಖಂಡರು, ಕಾರ್ಯಕರ್ತರು ಇದ್ದರು.