ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ನರಸಿಂಹರಾಜಪುರ: ನೇಂದ್ರ ಬಾಳೆಕಾಯಿಗೆ ಬಂಪರ್‌ ಬೆಲೆ

ಹೊರ ರಾಜ್ಯದ ಮಾರುಕಟ್ಟೆಯಿಂದ ಬೇಡಿಕೆ; ಸುವರ್ಣಗಡ್ಡೆ ಬೆಲೆ ಏರಿಕೆ, ಶುಂಠಿ ಬೆಲೆ ಕುಸಿತ
Published : 14 ಫೆಬ್ರುವರಿ 2025, 8:11 IST
Last Updated : 14 ಫೆಬ್ರುವರಿ 2025, 8:11 IST
ಫಾಲೋ ಮಾಡಿ
Comments
ನಸಿಂಹರಾಜಪುರದ ಹಳೇಪೇಟೆಯ ಗಜಾನನ ಬಾಳೆಕಾಯಿಮಂಡಿಯಲ್ಲಿ ಮಾರಾಟಕ್ಕೆ ತಂದಿದ್ದ ಸುವರ್ಣಗೆಡ್ಡೆ
ನಸಿಂಹರಾಜಪುರದ ಹಳೇಪೇಟೆಯ ಗಜಾನನ ಬಾಳೆಕಾಯಿಮಂಡಿಯಲ್ಲಿ ಮಾರಾಟಕ್ಕೆ ತಂದಿದ್ದ ಸುವರ್ಣಗೆಡ್ಡೆ
ಕಡಿಮೆಯಾಗುತ್ತಿರುವ ಬಾಳೆ ಬೆಳೆ
ಬಾಳೆಯನ್ನು ರಬ್ಬರ್ ಅಡಿಕೆ ಮಧ್ಯದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿತ್ತು. ರಬ್ಬರ್ ಅಡಿಕೆ ಗಿಡಗಳು ಬೆಳೆದು ತೋಟ ಅಭಿವೃದ್ಧಿಯಾಗಿರುವುದರಿಂದ ಅಂತರ್ ಬೆಳೆಯಾಗಿ ಬಾಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ.  ಬಾಳೆ ಬೆಳೆಯುತ್ತಿದ್ದ ಪ್ರದೇಶಗಳನ್ನು ಅಡಿಕೆ ತೋಟ ಆವರಿಸಿದೆ. ಬಾಳೆ ಬೆಳೆಯುವ ಪ್ರಮಾಣ ಶೇ 75ರಷ್ಟು ಕುಸಿದಿದೆ. ಕಳೆದೆರೆಡು ವರ್ಷಗಳಿಂದ ಕಾಡಾನೆ ಹಾವಳಿಯಿಂದ ಬಾಳೆ ಬೆಳೆಯುವುದನ್ನು ರೈತರು ಕೈಬಿಟ್ಟಿದ್ದಾರೆ ಎಂದು ಗಜಾನನ ಬಾಳೇಕಾಯಿ ಮಂಡಿಯ ಮಾಲೀಕ ಎಸ್.ಕೆ.ಸಂದೀಪ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT