ಕೊಪ್ಪ ತಹಶೀಲ್ದಾರ್ ವಿಮಲ ಸುಪ್ರಿಯಾ, ಶೃಂಗೇರಿ ತಹಶೀಲ್ದಾರ್ ಗೌರಮ್ಮ, ಎನ್.ಆರ್. ಪುರ ತಹಶೀಲ್ದಾರ್ ರಾಜೀವ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಶೇಖರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಚೇತನ್, ಪದ್ಮಲತಾ, ಶಿಕ್ಷಣ ಇಲಾಖೆಯ ಆರ್.ಡಿ. ರವೀಂದ್ರ, ಸರ್ಕಲ್ ಇನ್ ಸ್ಪೆಕ್ಟರ್ ಮಂಜು, ಜೆಡಿಎಸ್ ಮುಖಂಡರಾದ ಎಸ್.ಸಂಜಯ್, ವಿನಯ್ ಕಣಿವೆ, ಸುರೇಶ್ ಶೆಟ್ಟಿ, ಫ್ರಾನ್ಸಿಸ್ ಕಾರ್ಡೋಜ, ಬಿಜೆಪಿ ಮುಖಂಡ ಎನ್.ಆರ್.ಪುರದ ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಎಚ್.ಶಶಿಕುಮಾರ್, ನುಗ್ಗಿ ಮಂಜುನಾಥ್ ಇದ್ದರು.