ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಮೂಡಿಗೆರೆ | ಹಗಲಿನಲ್ಲೇ ದಾಳಿ ಮಾಡಿದ ಕಾಡಾನೆಗಳು: ಅಪಾರ ಹಾನಿ

Published : 6 ಆಗಸ್ಟ್ 2024, 15:13 IST
Last Updated : 6 ಆಗಸ್ಟ್ 2024, 15:13 IST
ಫಾಲೋ ಮಾಡಿ
Comments
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಸಾಲುಮರದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಕಂಡು ಬಂದ ಕಾಡಾನೆ ಗುಂಪು
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಸಾಲುಮರದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಕಂಡು ಬಂದ ಕಾಡಾನೆ ಗುಂಪು
ಶಾಶ್ವತ ಯೋಜನೆ ರೂಪಿಸಿ
‘ಒಂದು ಕಾಡಾನೆ ದಾಳಿ ನಡೆಸಿದರೇ ಹತ್ತಾರು ಕಾಫಿ ಗಿಡಗಳು ನಾಶವಾಗುತ್ತವೆ. ಆದರೆ ಇಲ್ಲಿ 19 ಕಾಡಾನೆಗಳು ಏಕಕಾಲದಲ್ಲಿ ದಾಳಿ ನಡೆಸಿದರೆ ಕಾಫಿ ತೋಟಗಳು ಉಳಿಯುವುದಿಲ್ಲ. ಕಾಡಾನೆಗಳೊಂದಿಗೆ ನಾಲ್ಕೈದು ಮರಿಗಳು ಇರುವುದರಿಂದ ಹೆಚ್ಚು ದೂರ ಕ್ರಮಿಸದೇ ಸುತ್ತಮುತ್ತಲ ತೋಟಗಳಲ್ಲಿಯೇ ತಿರುಗಾಡುತ್ತಿರುವುದರಿಂದ ಬೆಳೆ ನಾಶವಾಗುತ್ತಿದೆ. ದಾಳಿ ನಡೆಸುತ್ತಿರುವ ಕಾಡಾನೆಗಳನ್ನು ಎಷ್ಟೇ ಅರಣ್ಯಕ್ಕೆ ಓಡಿಸಿದರೂ ಪುನಃ ಗ್ರಾಮದೊಳಕ್ಕೆ ಬರುವುದರಿಂದ ಕಾಡಾನೆಗಳ ಹಿಡಿದು ಸ್ಥಳಾಂತರಿಸುವುದೊಂದೇ ಪರಿಹಾರವಾಗಿದೆ. ಜನಪ್ರತಿನಿಧಿಗಳು ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಡೆಯಲು ಶಾಶ್ವತ ಯೋಜನೆ ರೂಪಿಸಿ ಜಾರಿಗೊಳಿಸಬೇಕು’ ಎನ್ನುತ್ತಾರೆ ಗ್ರಾಮದ ಸುಂದ್ರೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT