ಗಣೇಶೋತ್ಸವಕ್ಕೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿ ವಿದ್ಯುತ್ ದೀಪಗಳು ಜಗಮುಗಿಸುತ್ತಿರುವುದು
ಚಿಕ್ಕಮಗಳೂರು ಕುಂಬಾರ ಬೀದಿಯಲ್ಲಿ ಕಲಾವಿದನ ಕೈಯಲ್ಲಿ ಅರಳಿದ ವಾಮನ ರೂಪದ ಗಣಪತಿ ಮೂರ್ತಿಯನ್ನು ಜಾಗರ ಸಮೀಪದ ಭಕ್ತರು ಖರೀದಿಸಿದರು
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ಮುಖ್ಯ ಗಣಪತಿಗೆ ಶುಕ್ರವಾರ ದೃಷ್ಟಿ ನೀಡಿದ ಕಲಾವಿದ