ವೈದ್ಯರಾದ ಡಾ.ಉದಯಶಂಕರ್, ಡಾ. ಸುರೇಶ್.ಬಿ.ಪಿ, ಡಾ.ಪಲ್ಲವಿ, ವೈದ್ಯಾಧಿಕಾರಿ ಡಾ.ಕೆಂಚೇಗೌಡ, ಡಾ.ಎ.ಎಸ್.ಸಜ್ಜನರ್, ಕನ್ನಡ ಸಂಘದ ಉಪಾಧ್ಯಕ್ಷ ಬಿ.ಆರ್.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ವಿ.ನಾಗೇಂದ್ರ ಶ್ರೇಷ್ಠಿ, ಖಜಾಂಚಿ ಡಿ.ಆರ್.ರಮೇಶ್, ವ್ಯವಸ್ಥಾಪಕ ರಮೇಶ್ ಮತ್ತು ನಿರ್ದೇಶಕರು ಹಾಗೂ ಸದಸ್ಯರು ಇದ್ದರು.