ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಐದು ಬಾರಿ ಮಾತ್ರ ಬಂದಿರುವ ಪ್ರಜ್ವಲ್ ಯಾವ ನೈತಿಕತೆ ಇರಿಸಿಕೊಂಡು ಮತಯಾಚನೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಆನಂದ್, ಸ್ವತ: ಅಮಿತ್ ಶಾ ಅವರೇ ಪ್ರಜ್ವಲ್ ಅವರನ್ನು ಬದಲಿಸುವ ಇಂಗಿತ ವ್ಯಕ್ತಪಡಿಸಿದರೂ ರೇವಣ್ಣ ಹಠದಿಂದ ಬಿಜೆಪಿ ಮೈತ್ರಿಯೊಂದಿಗೆ ಪ್ರಜ್ವಲ್ ಕಣದಲ್ಲಿದ್ದಾರೆ. ಅವರಿಗೆ ಜನರೇ ಉತ್ತರಿಸಲಿದ್ದಾರೆ ಎಂದರು.