ಕಳಸೇಶ್ವರ ಸ್ವಾಮಿ ಸ್ತಬ್ಧಚಿತ್ರದ ಮುಂದೆ ಶಾಸಕ ಕುಮಾರಸ್ವಾಮಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಕೆ.ಸಿ.ಧರಣೇಂದ್ರ, ಶ್ರೇಣಿಕ, ರಾಜೇಂದ್ರ ಹಿತ್ತಲಮಕ್ಕಿ, ಸಂತೋಷ್, ಶೇಷಗಿರಿ, ವೆಂಕಟಸುಬ್ಬಯ್ಯ, ಹೆಮ್ಮಕ್ಕಿ ಗಿರೀಶ್, ಪಂಚಾಯಿತಿ ಅಧ್ಯಕ್ಷರಾದ ಸುಜಯಾ, ವೃಷಭರಾಜ್, ರವಿ ಕುಮಾರ್, ವಿಶ್ವನಾಥ್, ಜಗದೀಶ್, ತಹಶೀಲ್ದಾರ್ ನಂದಕಿಶೋರ್, ಸರ್ಕಲ್ ಇನ್ಸ್ಪೆಕ್ಟರ್ ರಮೇಶ್ ಇದ್ದರು.