ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಎಚ್.ಕೆ.ದಿನೇಶ್ ಹೊಸೂರು, ಕ.ಸಾ.ಪ ಪೂರ್ವಾಧ್ಯಕ್ಷ ಜಿ.ಎಸ್.ನಟರಾಜ್ ಗುಡ್ಡೆತೋಟ, ಜಿಲ್ಲಾ ಘಟಕದ ಸಂಚಾಲಕ ಓಣಿತೋಟ ರತ್ನಾಕರ್, ನಗರ ಘಟಕದ ಅಧ್ಯಕ್ಷೆ ಜಾಸ್ಮಿನ್ ದಯಾಕರ್, ಕಸಬಾ ಘಟಕದ ಗೌರವ ಕಾರ್ಯದರ್ಶಿ ಕೆ.ಎನ್.ಶಿವಾನಂದ, ಸಿ.ಎಚ್.ಪ್ರಕಾಶ್, ಜಾನ್ಸನ್ ಮಾಬೆನ್ ಇದ್ದರು.