‘ಎಲ್ಲ ಕಡೆಯೂ ‘ಮ್ಯಾಜಿಕ್’ ವರ್ಕ್ಔಟ್ ಆಗಲ್ಲ. ಕೇಂದ್ರದ ನಾಯಕತ್ವ, ಪಕ್ಷದ ಸಂಘಟನೆ, ಸ್ಥಳೀಯ ಅಂಶಗಳು, ನೇತೃತ್ವ ಚುನಾವಣೆ ಫಲಿತಾಂಶದಲ್ಲಿ ಪರಿಣಾಮ ಬೀರುತ್ತವೆ ಎಂಬುದನ್ನು ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ಸಂಭ್ರಮಿಸುವ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ’ ಎಂದರು.