ಯಸಳೂರು ತೆಂಕಲಗೋಡು ಬೃಹನ್ಮಠದ ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿ, ಗುರುಪಾದಯ್ಯ ಸಾಲಿಮಠ ನಾಂದಿ, ಮೆಣಸುಕೂಡಿಗೆ ಪ್ರಸನ್ನಗೌಡ, ಸಿದ್ಧರಬೆಟ್ಟ ಕ್ಷೇತ್ರದ, ಸಂಗೊಳ್ಳಿ ಹಿರೇಮಠದ, ಬೇರುಗಂಡಿ ಬೃಹನ್ಮಠದ, ಸೂಡಿ ಜುಕ್ತಿ ಹಿರೇಮಠದ, ಜಕ್ಕಲಿ ಹಿರೇಮಠದ, ಕುಮಾರಪಟ್ಟಣ ಪುಣ್ಯಕೋಟಿಮಠದ ಸ್ವಾಮೀಜಿ, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ, ಬೆಳಗೊಳದ ಬಿ.ಎ. ಶಿವಶಂಕರ, ಶಿವಮೊಗ್ಗದ ಶಾಂತಾ ಆನಂದ, ಮಳಲಿ ನಾಗಭೂಷಣ ಶಿವಾಚಾರ್ಯ ಇದ್ದರು.