'ರಾತ್ರಿ 8.30ರ ವೇಳೆಗೆ ಮರಸಣಿಗೆಯಿಂದ ಬಂದ ಪಾರ್ಶ್ವನಾಥ ಮನೆಯ ಜಗಲಿಯಲ್ಲಿಮಲಗಿದ್ದ ಅಣ್ಣ ಮಹಾವೀರನ ಮುಖ ಮತ್ತು ತಲೆಗೆ ಕತ್ತಿಯಿಂದ ಕಡಿದಿದ್ದಾನೆ. ಇದನ್ನು ಕಂಡುನಾನು ಅವನ ಕೈಯಿಂದ ಕತ್ತಿ ಕಸಿದುಕೊಂಡೆ. ಆಗ ಸೌದೆ ಕೊಟ್ಟಿಗೆಯಲ್ಲಿ ಇದ್ದ ಕೊಡಲಿಯನ್ನುಹುಡುಕಿ ಮತ್ತೆ ಅಣ್ಣನ ತಲೆ ಮತ್ತು ಎಡ ಭಾಗದ ಕಿವಿ ಬಳಿ ಕೊಚ್ಚಿದ್ದಾನೆʼಎಂದು ಚಂದ್ರಮತಿ ದೂರಿದ್ದಾರೆ.