ಭಾವಸುಧೆ ಸುಗಮ ಸಂಗೀತ ಕಾರ್ಯಕ್ರಮವನ್ನು ಗಾಯಕಿ ಸುರೇಖಾ ಹೆಗ್ಡೆ, ರಾಘವೇಂದ್ರ ಬೀಜಾಡಿ ನಡೆಸಿ ಕೊಟ್ಟರು. ಮಲೆನಾಡಿನ ಗಾಯಕರಾದ ಸಣ್ಣಾನೆಗುಂದ ಗೋಪಾಲಕೃಷ್ಣ, ಬೆಳಂದೂರು ಗಣೇಶ್ ಪ್ರಸಾದ್, ನಿಷ್ಕಲಾ ಕಿರುಕೋಡು ಹಾಡಿದರು. ಹಾಸನದ ವೆಂಕಟೇಶ್, ತುಕಾರಾಂ ರಂಗಧೋಳ್, ರಾಘವೇಂದ್ರ ರಂಗಧೋಳ್ ಹಿನ್ನೆಲೆ ಸಹಕಾರ ನೀಡಿದರು. ಸಂಪಗೋಡು ಗುರುಮೂರ್ತಿ, ಉಳುವೆ ಗಿರೀಶ್, ಕೃಷ್ಣಮೂರ್ತಿ ಹಂಚಲಿ ಇದ್ದರು.