ಗ್ರಾಮ ಪಂಚಾಯಿತಿ ಸದಸ್ಯ ಎನ್. ಎಸ್.ವಸಂತಕುಮಾರ್, ರೇಖಮ್ಮ, ಸಾಹಿತಿ ಮಲ್ಲಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಗುರುಮೂರ್ತಿ, ನೋಡಲ್ ಅಧಿಕಾರಿ ನಟರಾಜ್, ಶಿಕ್ಷಕರಾದ ಕಾಂತರಾಜ್, ಮಹಂತೇಶ್, ಸಿದ್ದರಾಮಪ್ಪ, ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್ ಕುಮಾರ್, ಅಂಬಿತಾ, ರತ್ನಮ್ಮ, ಮುಖಂಡರಾದ ಡಿ.ಸಿ.ದಿನೇಶ್, ಮಹೇಶ್ವರಪ್ಪ, ಹರೀಶ್, ಚಂದ್ರಮೌಳಿ, ಲತಾ ಇದ್ದರು. ಮುಖ್ಯ ಶಿಕ್ಷಕ ಉಮೇಶ್ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.