<p><strong>ತರೀಕೆರೆ:</strong> ಪಟ್ಟಣದ ಕುಂಬಾರ ಬೀದಿಯಲ್ಲಿ ಕರಕುಶಲ ಕಾರ್ಮಿಕರನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪ್ರಗತಿಯಿಂದ ಸನ್ಮಾನಿಸಲಾಯಿತು.</p>.<p>ಆಶಾ ಬೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ಕುಶಲಕರ್ಮಿ ರಘುನಂದನ್ ಅವರು, 60 ವರ್ಷದಿಂದ ಮಣ್ಣಿನಲ್ಲಿ ಮಡಿಕೆ, ಗಣಪತಿ, ಕಿರೀಟ, ಮದುವೆಗಳಿಗೆ ಬಾಸಿಂಗ ಮಾಡಿಕೊಡುತ್ತಿದ್ದಾರೆ. ಇಂಥ ಕಲೆಯನ್ನು ಗುರುತಿಸಿ ಗೌರವಿಸಿದ್ದಕ್ಕೆ ಪುಟ್ಟಪ್ಪ, ವನಜಮ್ಮ ರಘುನಂದನ್, ರಮೇಶ್, ಗಂಗಾಧರ್ ಅವರಿಗೆ ಕೃತಜ್ಞತೆ ತಿಳಿಸಿದರು.</p>.<p>ಸಂಸ್ಥೆಯ ಖಜಾಂಚಿ ಯಶೋದಾ ಆಂಜನೇಯ ಮಾತನಾಡಿದರು. ನಾಗಮಣಿ ಹರಳಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತರೀಕೆರೆ:</strong> ಪಟ್ಟಣದ ಕುಂಬಾರ ಬೀದಿಯಲ್ಲಿ ಕರಕುಶಲ ಕಾರ್ಮಿಕರನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪ್ರಗತಿಯಿಂದ ಸನ್ಮಾನಿಸಲಾಯಿತು.</p>.<p>ಆಶಾ ಬೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ಕುಶಲಕರ್ಮಿ ರಘುನಂದನ್ ಅವರು, 60 ವರ್ಷದಿಂದ ಮಣ್ಣಿನಲ್ಲಿ ಮಡಿಕೆ, ಗಣಪತಿ, ಕಿರೀಟ, ಮದುವೆಗಳಿಗೆ ಬಾಸಿಂಗ ಮಾಡಿಕೊಡುತ್ತಿದ್ದಾರೆ. ಇಂಥ ಕಲೆಯನ್ನು ಗುರುತಿಸಿ ಗೌರವಿಸಿದ್ದಕ್ಕೆ ಪುಟ್ಟಪ್ಪ, ವನಜಮ್ಮ ರಘುನಂದನ್, ರಮೇಶ್, ಗಂಗಾಧರ್ ಅವರಿಗೆ ಕೃತಜ್ಞತೆ ತಿಳಿಸಿದರು.</p>.<p>ಸಂಸ್ಥೆಯ ಖಜಾಂಚಿ ಯಶೋದಾ ಆಂಜನೇಯ ಮಾತನಾಡಿದರು. ನಾಗಮಣಿ ಹರಳಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>