ತಹಶೀಲ್ದಾರ್ ಗೌರಮ್ಮ, ಸಮಾಜ ಕಲ್ಯಾಣ ಇಲಾಖೆಯ ನಟರಾಜ್, ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ದಯಾನಂದ್, ಅಕ್ಷರ ದಾಸೋಹದ ಮಂಜುನಾಥ್ ನಾಯಕ್, ಮಲೆನಾಡು ಬೋವಿ ಸಮಾಜದ ಚಂದ್ರಶೇಖರ್, ಡಿಎಸ್ಎಸ್ ಘಟಕದ ಅಧ್ಯಕ್ಷ ಶಂಕರ್, ಮಹಿಳಾ ಘಟಕದ ಜಲಜಾ, ಲ್ಯಾಂಪ್ ಸೊಸೈಟಿ ನೀರ್ದೆಶಕರ ಕೆಂಪಣ್ಣ ಮತ್ತು ಇಲಾಖಾ ಅಧಿಕಾರಿಗಳು ಇದ್ದರು.