ತಾಲ್ಲೂಕು ವಿಶ್ವಕರ್ಮ ಸಮಾಜದ ಪದಾಧಿಕಾರಿಗಳಾದ ಅಂಗಡಿ ಸುಬ್ರಹ್ಮಣ್ಯ, ಪಟೇಲ್ ಮಂಜುನಾಥ್, ಪರಮೇಶ್ ಆಚಾರ್ ಬಾಪುನಗರ, ರಮೇಶ್ ಕಡಿದಾಳ್, ಮಂಜುನಾಥ್, ಚಂದ್ರಾಚಾರ್, ಅಶೋಕ್, ರಾಜಾಚಾರ್ ಉಗ್ಗೆಹಳ್ಳಿ, ಮಂಜುನಾಥ್ ದರ್ಶನ, ರಮೇಶ್ ಆಚಾರ್, ಅಣ್ಣಪ್ಪಾಚಾರ್, ಆಶಾ ಜನ್ನಾಪುರ, ಸತ್ಯನಾರಾಯಣ, ಗುರುರಾಜ್ ಹಾಲ್ಮಠ್ ಇದ್ದರು.