ತಾಲ್ಲೂಕಿನ ಚಿಕ್ಕದೇವನೂರು, ಕಾಮೇನಹಳ್ಳಿ, ಗುಂಡಸಾಗರ, ಸೂರಾಪುರ, ಯಳಗೊಂಡನಹಳ್ಳಿ, ನಿಡಘಟ್ಟ, ನಾಗರಾಳು ಮುಂತಾದೆಡೆ ಸುಮಾರು 450 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದ್ದು, ಬಹುತೇಕ ಕಡೆ ಇದೇ ಪರಿಸ್ಥಿತಿ. ದಿಕ್ಕು ತೋಚದಂತಾದ ರೈತರು ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.