ಗುರುವಾರ, 6 ನವೆಂಬರ್ 2025
×
ADVERTISEMENT
ADVERTISEMENT

ಅಜ್ಜಂಪುರಕ್ಕಿಲ್ಲ ಯಶವಂತಪುರ-ವಾಸ್ಕೊ ಎಕ್ಸ್‌ಪ್ರೆಸ್‌ ನಿಲುಗಡೆ: ಹೋರಾಟದ ಎಚ್ಚರಿಕೆ

Published : 6 ನವೆಂಬರ್ 2025, 6:11 IST
Last Updated : 6 ನವೆಂಬರ್ 2025, 6:11 IST
ಫಾಲೋ ಮಾಡಿ
Comments
ಅಜ್ಜಂಪುರ ಭಾಗದ ಜನರ ಮನವಿಗೆ ಸ್ಪಂದಿಸುತ್ತೇನೆ. ಈ ಬಗ್ಗೆ ಸಂಸದರೊಂದಿಗೆ ಚರ್ಚಿಸುತ್ತೇನೆ. ಬರುವ ಒಂದೆಡು ತಿಂಗಳುಗಳಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಅವಕಾಶ ಮಾಡಿಕೊಡುತ್ತೇನೆ.
-ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ಶಿವನಿ ಆರ್.ಎಸ್.‌ ನಲ್ಲಿ ರೈಲಿಗೆ ನಿಲುಗಡೆ ನೀಡಿದ್ದು ಒಳ್ಳೆಯದು. ಅದರಂತೆ ಅಜ್ಜಂಪುರ ನಿಲ್ದಾಣದಲ್ಲೂ ನಿಲುಗಡೆಗೆ ಸಚಿವರು ಅನುಮತಿ ದೊರಕಿಸಿಕೊಡಬೇಕು.
-ಜಿ.ಎಚ್.ಶ್ರೀನಿವಾಸ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT