ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮ ಅತ್ಯಂತ ಪ್ರಭಾವ ಶಾಲಿಯಾಗಿದೆ. ಈ ಮಾಧ್ಯಮವು ಸಮಾಜದ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಪೂರಕವಾಗಿ ದ್ದಾಗ ಅದು ತನ್ನ ಶ್ರೇಷ್ಠತೆ ಉಳಿಸಿಕೊಳ್ಳುತ್ತದೆ ಎಂದ ಬೆಳ್ಳಿಮಂಡಲದ ಮಾಜಿ ಸಂಚಾಲಕ ಡಿ.ಎಚ್. ನಟರಾಜ್, ಶಾಲಾ, ಕಾಲೇಜುಗಳಲ್ಲಿ ಚಿತ್ರಕೂಟ ರಚಿಸಿ, ಶಿಬಿರ ಏರ್ಪಡಿಸಲಾಗುವುದು. ಜತೆಗೆ ಸೃಜನಶೀಲ ಚಲನಚಿತ್ರಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗುವುದು ಎಂದರು.