ವಲಯ ಅರಣ್ಯಾಧಿಕಾರಿ ವಸವಂತ ಕುಮಾರ್ ನೇತೃತ್ಚದ ತಂಡ ನೀರ್ಥಡಿ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ್ದು, ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ರವಿ ಎಂಬ ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ. ಆತನ ಸಹಚರರಾದ ಚಿತ್ತೂರು ಜಿಲ್ಲೆಯ ಚಂದ್ರಪ್ಪ, ಮುರುಗೇಶ್, ಪ್ರಕಾಶ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗಿದೆ ಎಂದು ಆರ್ಎಫ್ಒ ತಿಳಿಸಿದ್ದಾರೆ.