ತಾಲ್ಲೂಕು ಉಪಾಧ್ಯಕ್ಷ ಪಿ. ತಿಪ್ಪೇಸ್ವಾಮಿ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್ಶಂಕರ್, ಅಧ್ಯಕ್ಷೆ ಮಂಜುಳಮ್ಮ, ಮಾಜಿ ಅಧ್ಯಕ್ಷ ಟಿ.ಎ.ಟಿ. ಪ್ರಭುದೇವ್, ಮಹಿಳಾ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷೆ ಗೀತಾಬಾಯಿ, ಸುರೇಶ್ಬಾಲಕೃಷ್ಣ ಯಾದವ್, ಮುಖಂಡ ಪರಶುರಾಂಪುರದ ಚನ್ನಕೇಶವ, ಜಯಣ್ಣ, ಮೂಡಲಗಿರಿಯಪ್ಪ, ಎಚ್.ಎಸ್.ಸೈಯದ್, ಕರೀಕೆರೆ ರಾಜಣ್ಣ, ಚೌಳೂರು ಪ್ರಕಾಶ್, ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯ ಇಸ್ಮಾಯಿಲ್ ಇದ್ದರು.