ಶನಿವಾರ, 31 ಜನವರಿ 2026
×
ADVERTISEMENT
ADVERTISEMENT

ಚಿತ್ರದುರ್ಗ: ನಗರದೊಳಗೇ ಕಸ ವಿಂಗಡಣೆ ಕಾರ್ಯ!

ಹೃದಯ ಭಾಗದಲ್ಲಿ ಕಸ ಸುರಿಯುತ್ತಿರುವ ವಾಹನಗಳು, ತೀವ್ರಗೊಂಡ ಬೀದಿನಾಯಿಗಳ ಹಾವಳಿ
Published : 31 ಜನವರಿ 2026, 7:09 IST
Last Updated : 31 ಜನವರಿ 2026, 7:09 IST
ಫಾಲೋ ಮಾಡಿ
Comments
ಕಸ ಸಂಗ್ರಹಣೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಮೈದಾನದಲ್ಲಿ ಕಸ ಸುರಿಯುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗುವುದು. ನೇರವಾಗಿ ವಿಲೇವಾರಿ ಘಟಕಕ್ಕೆ ಕಳುಹಿಸಲು ಕ್ರಮ ವಹಿಸಲಾಗುವುದು..
– ಎಸ್‌.ಲಕ್ಷ್ಮಿ, ಪೌರಾಯುಕ್ತರು ನಗರಸಭೆ
ವಾಯುವಿಹಾರಕ್ಕೆ ಈ ಸ್ಥಳ ಉತ್ತಮವಾಗಿದೆ. ಆದರೆ ತ್ಯಾಜ್ಯದ ದುರ್ವಾಸನೆ ಸೊಳ್ಳೆ ನೊಣಗಳ ಕಾಟದಿಂದ ನಾಗರಿಕರು ವಾಯುವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ.
– ಎನ್‌. ಮಹಾಂತೇಶ್‌, ಸ್ಥಳೀಯ ನಿವಾಸಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT