ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಚಿತ್ರದುರ್ಗ: ಪ್ರ‘ಭಾರ’ದಿಂದ ನಲುಗುತ್ತಿದೆ ಆರೋಗ್ಯ ಸೇವೆ

4 ತಾಲ್ಲೂಕುಗಳಲ್ಲಿ ಭರ್ತಿಯಾಗದ ಕಾಯಂ ಹುದ್ದೆ; ಆಡಳಿತಾತ್ಮಕ ಸಮಸ್ಯೆ ಸೃಷ್ಟಿ: ತಪ್ಪದ ರೋಗಿಗಳ ಪರದಾಟ
Published : 5 ಜನವರಿ 2026, 7:11 IST
Last Updated : 5 ಜನವರಿ 2026, 7:11 IST
ಫಾಲೋ ಮಾಡಿ
Comments
ಮೊಳಕಾಲ್ಮುರಿನ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಎದುರು ಸೇವೆಯಿಂದ ದೂರವಾಗಿ ನಿಂತಿರುವ ತಾಲ್ಲೂಕು ಆರೋಗ್ಯಾಧಿಕಾರಿ ವಾಹನ
ಮೊಳಕಾಲ್ಮುರಿನ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಎದುರು ಸೇವೆಯಿಂದ ದೂರವಾಗಿ ನಿಂತಿರುವ ತಾಲ್ಲೂಕು ಆರೋಗ್ಯಾಧಿಕಾರಿ ವಾಹನ
ನಾಯಕನಹಟ್ಟಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ
ನಾಯಕನಹಟ್ಟಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ
ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆ
ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆ
ಮೊಳಕಾಲ್ಮುರು ಚಳ್ಳಕೆರೆ ಹೊಸದುರ್ಗ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಪ್ರಭಾರಿಗಳು ಇದ್ದಾರೆ. ಈಚೆಗೆ ಸರ್ಕಾರ ಕಾಯಂ ಹುದ್ದೆಗಳ ಭರ್ತಿಗೆ ಕೌನ್ಸೆಲಿಂಗ್‌ ನಡೆಸಿದೆ. ತಾಂತ್ರಿಕ ಕಾರಣದಿಂದ ನೇಮಕಾತಿ ಪತ್ರ ವಿತರಣೆಯಾಗಿಲ್ಲ
ಡಾ.ಜಿ.ಪಿ.ರೇಣುಪ್ರಸಾದ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಸರ್ಕಾರ 15 ವರ್ಷ ಹಳೆಯದಾದ ವಾಹನ ವಾಪಸ್‌ ಪಡೆಯುವ ಆದೇಶ ಜಾರಿಗೊಳಿಸುವ ಮುನ್ನ ಹೊಸ ವಾಹನಗಳನ್ನು ನೀಡಬೇಕಿತ್ತು. ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಇದು ಅನುವು ಮಾಡಿಕೊಟ್ಟಿದೆ
ಜಾಫರ್‌ ಷರೀಫ್‌ , ಸಿಪಿಐ ಮುಖಂಡ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT