ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಕವಾಡಿಗರಹಟ್ಟಿ: ಐವರು ಬಲಿಯಾದರೂ ಇನ್ನೂ ಸ್ಪಷ್ಟವಾಗಿಲ್ಲ ಕಾರಣ

Published 14 ಆಗಸ್ಟ್ 2023, 15:48 IST
Last Updated 14 ಆಗಸ್ಟ್ 2023, 15:48 IST
ಅಕ್ಷರ ಗಾತ್ರ

ಐವರನ್ನು ಬಲಿಪಡೆದ, 200ಕ್ಕೂ ಅಧಿಕ ಜನರು ಅಸ್ವಸ್ಥಗೊಂಡ ಕಲುಷಿತ ನೀರು ಪ್ರಕರಣದ ನಂತರ ಕವಾಡಿಗರಹಟ್ಟಿ ಎಂದಿನಂತಿಲ್ಲ. ಜೀವ ಜಲವಾದ ನೀರು ಜೀವವನ್ನೇ ಕಸಿದುಕೊಂಡ ಘಟನೆಯ ನೆನಪು ಗ್ರಾಮದುದ್ದಕ್ಕೂ ಹಸಿಯಾಗಿಯೇ ಇದೆ. ತಮ್ಮವರನ್ನು ಕಳೆದುಕೊಂಡವರ ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಈ ಎಲ್ಲವುಗಳ ನಡುವೆ ಬದುಕು ಕಸಿದುಕೊಂಡ ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT