ರಾಂಪುರದಲ್ಲಿ ಕೆಪಿಎಸ್ಸಿ ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕಾಟನಾಯಕನಹಳ್ಳಿ ಹಾಗೂ ರಾಂಪುರದಲ್ಲಿ ಶಾಲೆ ಆರಂಭವಾಗುವ ಸಾಧ್ಯತೆಯಿದೆ. ಚುನಾವಣೆ ನಂತರ ಈ ಬಗ್ಗೆ ವಿವರ ಪಡೆಯುತ್ತೇವೆ
–ನಿರ್ಮಲಾದೇವಿ ಬಿಇಒ ಮೊಳಕಾಲ್ಮುರು
ಪ್ರತಿಭಟನೆ ಮಾಡಿದಾಗ ಮಾತ್ರ ಒಂದೆರೆಡು ದಿನ ಬಸ್ಗಳು ಗ್ರಾಮದ ಒಳಗಡೆ ಬಂದು ಹೋದವು. ನಂತರ ಸಮಸ್ಯೆ ಮುಂದುವರಿದಿದೆ. ಸಹಾಯವಾಣಿ ಆರಂಭಿಸಿದ್ದರೂ ಮಾಹಿತಿ ಕೊರತೆಯಿಂದ ಸೌಲಭ್ಯ ಸಿಗುತ್ತಿಲ್ಲ