ರಸ್ತೆಗಳಲ್ಲಿ ಜನರೇ ಕಾಂಕ್ರಿಟ್ ಉಬ್ಬುಗಳನ್ನು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರ ಪರಿಶೀಲಿಸಿ ಅವುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗುತ್ತದೆ.ಎಸ್.ಲಕ್ಷ್ಮಿ ಪೌರಾಯುಕ್ತೆ ಚಿತ್ರದುರ್ಗ
ನಗರದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳು ಹೆಚ್ಚಾಗಿವೆ. ಮೇದೇಹಳ್ಳಿ ರಸ್ತೆಯಲ್ಲಿ ಉಬ್ಬುಗಳ ಮುಂದೆ ಗುಂಡಿಗಳು ಸೃಷ್ಠಿಯಾಗಿವೆ. ಬೈಕ್ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.ಕೆ.ಎಂ.ಜಗದೀಶ್ ನಿವಾಸಿ ಚಿತ್ರದುರ್ಗ
Quote - ನಗರಸಭೆಯವರು ಯಾರದ್ದೋ ಒತ್ತಡಕ್ಕೆ ಮಣಿದು ನಿರ್ಮಿಸಿರುವ ರಸ್ತೆ ಡುಬ್ಬಗಳನ್ನು ತೆರವುಗೊಳಿಸಬೇಕು. ಇಲ್ಲವೇ ಇವುಗಳನ್ನು ಹಾಕಿದ ಕಡೆದ ಕಡೆ ಎಚ್ಚರಿಕೆ ಫಲಕ ಬಿಳಿಯ ಪಟ್ಟಿ ವ್ಯವಸ್ಥೆ ಮಾಡಬೇಕು.ಎಂ.ಓ.ಮಂಜುನಾಥ್ ಮಾಜಿ ಸದಸ್ಯ ಎಪಿಎಂಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.