‘ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್ ಪ್ರಕರಣ, ಅಪಘಾತ ಪರಿಹಾರ ವ್ಯಾಜ್ಯ, ವಿದ್ಯುತ್, ನೀರಿನ ಶುಲ್ಕ, ಕೌಟುಂಬಿಕ ಪ್ರಕರಣ, ಭೂಸ್ವಾಧೀನ, ವಿಮೆಗೆ ಸಂಬಂಧಿಸಿದ ಪ್ರಕರಣ ಬಗೆಹರಿಸಿಕೊಳ್ಳಲು ಅವಕಾಶವಿದೆ. ಇದು ಕಕ್ಷಿದಾರರ ನಡುವೆ ಬಾಂಧವ್ಯ ಮೂಡಿಸಲು ನೆರವಾಗಲಿದೆ. ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನೂ ಮರಳಿ ನೀಡಲಾಗುವುದು’ ಎಂದು ಹೇಳಿದರು.